LAND ENCROACHMENT BY LAND MAFIA NEAR MADIWALA LAKE AND HOSAKEREHALLI LAKE IN BANASHANKARI AREAS – ALLEGATION.
MEMORANDUM SUBMITTED TO THE GOVERNMENT AND THE GOVERNOR FOR CBI ENQUIRY –
WATCH OUT, BEFORE BUYING LAKE VIEWS!!!
MADIWALA LAKE 40 ACRES ENCROACHED
HOSAKEREHALLY LAKE 23 ACRES ENCROACHED
ಭೂಮಿ ಒತ್ತುವರಿ: ಸಿಬಿಐ ತನಿಖೆಗೆ ಆಗ್ರಹ
ಬೆಂಗಳೂರು: ಬಿಟಿಎಂ ಬಡಾವಣೆಯಲ್ಲಿರುವ ಮಡಿವಾಳ ಕೆರೆ ಹಾಗೂ ಹೊಸಕೆರೆ ಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ವಂಚನೆಯಾಗಿದೆ. ಈ ಸಂಬಂಧ ಸಿಬಿಐ ತನಿಖೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಭೂಕಬಳಿಕೆ ವಿರುದ್ಧ ಹೋರಾಟ ಸಮಿತಿ ಆಗ್ರಹಿಸಿದೆ. ಮಡಿವಾಳ ಕೆರೆಯ 40 ಎಕರೆ ಹಾಗೂ ಹೊಸಕೆರೆ ಹಳ್ಳಿ ಬಳಿ 23 ಎಕರೆ ಜಮೀನು ಒತ್ತುವರಿಯಾಗಿದೆ. ಇವುಗಳ ಹಿಂದೆ ಕೆಲ ಶ್ರೀಮಂತ ವ್ಯಕ್ತಿಗಳ ಕೈವಾಡವಿದ್ದು, ಭೂಮಾಫಿಯಾ ಜಾಲವಿದೆ. ಸರ್ಕಾರ ಈ ಬಗ್ಗೆ ತನಿಖೆ ಮಾಡಿ ಭೂಕಬಳಿಕೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿರುವ ಸಮಿತಿ ರಾಜ್ಯಪಾಲರಿಗೂ ಮನವಿ ನೀಡಿದೆ.