ರಾಜ್ಯೋತ್ಸವ ಪ್ರಶಸ್ತಿ

ರಾಜ್ಯೋತ್ಸವ ಪ್ರಶಸ್ತಿ – ಮಾಧ್ಯಮ ವಿಭಾಗ

ಖಾದ್ರಿ ಎಸ್. ಅಚ್ಯುತನ್ – ಮಂಡ್ಯ

ಅಬ್ದುಲ್ ಹಫೀಸ್ – ಬೆಂಗಳೂರು

ಲಕ್ಷ್ಮಣ ಕೊಡಸೆ – ಶಿವಮೊಗ್ಗ

ಎಂ.ಬಿ. ದೇಸಾಯಿ – ಬೆಳಗಾವಿ

ಡಾ. ಸಂಧ್ಯಾ ಸತೀಶ್ ಪೈ – ಉಡುಪಿ

ರಾಜ್ಯೋತ್ಸವ ಪ್ರಶಸ್ತಿ – ಕೃಷಿ/ ಪರಿಸರ

ಚೌಡಪ್ಪ ಡಿ.ಎ.- ಚಿಕ್ಕಬಳ್ಳಾಪುರ

ಶಿವಾನಂದ ಕಳವೆ – ಉತ್ತರ ಕನ್ನಡ

ಕೀರಣಗೆರೆ ಜಗದೀಶ್ ​- ರಾಮನಗರ

ಆಶಾ ಶೇಷಾದ್ರಿ – ಶಿವಮೊಗ್ಗ

ರಾಜ್ಯೋತ್ಸವ ಪ್ರಶಸ್ತಿ – ಸಿನಿಮಾ ಕ್ಷೇತ್ರ

ಎಸ್. ಜಾನಕಿ, ಖ್ಯಾತ ಗಾಯಕಿ

ವೈಜನಾಥ ಬಿರಾದಾರ ಪಾಟೀಲ- ಹಾಸ್ಯ ನಟ

ಆರ್.ಟಿ. ರಮಾ – ಹಾಸ್ಯ ನಟಿ

ಎಂ.ಎಸ್. ರಾಜಶೇಖರ್, ನಿರ್ದೇಶಕ

ಸಂಘ ಸಂಸ್ಥೆ

ಕನ್ನಡ ಸಾಹಿತ್ಯ ಪರಿಷತ್ತು – ಬೆಂಗಳೂರು

ಶಾಂತಿ ಕುಟೀರ ಕುನ್ನೂರು – ಬಿಜಾಪುರ

ಹೊರನಾಡು/ ಹೊರದೇಶ

ಜಯಾ ಸುವರ್ಣ – ಮುಂಬೈ

ವಿಜ್ಞಾನ, ತಂತ್ರಜ್ಞಾನ

ಡಾ. ಕಸ್ತೂರಿ ರಂಗನ್​ – ಬೆಂಗಳೂರು

ಡಾ. ಬಿ.ಎನ್.ಸುರೇಶ್​- ಚಿಕ್ಕಮಗಳೂರು

ವೈದ್ಯಕೀಯ – ಡಾ. ಸತೀಶ್ ಚಂದ್ರ- ಚಿತ್ರದುರ್ಗ

ರಾಜ್ಯೋತ್ಸವ ಪ್ರಶಸ್ತಿ ಸಮಾಜ ಸೇವೆ ವಿಭಾಗ

ಡಾ. ಗುರುರಾಜ ಹೆಬ್ಬಾರ್- ಹಾಸನ

ರೆ.ಫಾ. ಡಾ. ಜೇಕಬ್​- ಧಾರವಾಡ

ಎನ್. ವೆಂಕಟೇಶ್- ಚಿಕ್ಕಬಳ್ಳಾಪುರ

ಹನುಮಂತಬೊಮ್ಮಗೌಡ – ಉತ್ತರ ಕನ್ನಡ

ಡಾ. ಲೀಲಾ ಸಂಪಿಗೆ – ತುಮಕೂರು

ರಾಜ್ಯೋತ್ಸವ ಪ್ರಶಸ್ತಿ ನ್ಯಾಯಾಂಗ ಸೇವೆ

ನ್ಯಾ. ಎಂ.ಎನ್.ವೆಂಕಟಾಚಾಲಯ್ಯ- ಬೆಂಗಳೂರು

ಗ್ರಂಥ ಸಂಗ್ರಹ – ಅಂಕೇಗೌಡ, ಮಂಡ್ಯ

ಭಾವೈಕತ್ಯೆ- ದಾದಾ ಪೀರ್ ಪಂಜರ್ಲ, ರಾಯಚೂರು

ಮಕ್ಕಳ ಸಾಹಿತ್ಯ- ಕಂಚ್ಯಾಣಿ ಶರಣಪ್ಪ, ಬಿಜಾಪುರ

ರಾಜ್ಯೋತ್ಸವ ಪ್ರಶಸ್ತಿ – ಶಿಲ್ಪಕಲೆ/ ಲಲಿತಕಲೆ

ಚಂದ್ರಶೇಖರ ವೈ. ಶಿಲ್ಪಿ – ಗುಲ್ಬರ್ಗ

ವೈ. ಯಂಕಪ್ಪ – ದಾವಣಗೆರೆ

ಲಕ್ಷ್ಮೀ ರಾಮಪ್ಪ – ಶಿವಮೊಗ್ಗ

ಖಾಸೀಂ ಕನ್ಸಾವಿ – ಬಾಗಲಕೋಟೆ

ಕ್ರೀಡೆ

ಪೂವಮ್ಮ ಎಂ.ಆರ್ (ಅಥ್ಲೆಟಿಕ್​)- ಕೊಡಗು

ಮಮತಾ ಪೂಜಾರಿ (ಕಬಡ್ಡಿ)- ದಕ್ಷಿಣ ಕನ್ನಡ

ವಿಲಾಸ ನೀಲಗುಂದ – ಗದಗ